Posts

Showing posts from August, 2020

ಎಲ್ಲಾ ಅಸೈನ್ಮೆಂಟ್ ಗಳು ಒಂದರಿಂದ ಹತ್ತು

Image
ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರ್ಗಿ ವತಿಯಿಂದ ಕೈಗೊಂಡ ಮನೆಯಿಂದಲೇ ಕೆಲಸ ಯೋಜನೆಯಡಿಯಲ್ಲಿ ಬರುವ ಎಲ್ಲಾ ಒಂದರಿಂದ ಹತ್ತು ಅಸೈನ್ಮೆಂಟ್ ಗಳು ಈ ಕೆಳಗಿನಂತಿವೆ ಅಸೈನ್ಮೆಂಟ್ 1 ಅಸೈನ್ಮೆಂಟ್ 2 ಅಸೈನ್ಮೆಂಟ್ 3 ಅಸೈನ್ಮೆಂಟ್ 4 ಅಸೈನ್ಮೆಂಟ್5 ಅಸೈನ್ಮೆಂಟ್ 6 ಅಸೈನ್ಮೆಂಟ್ 7 ಅಸೈನ್ಮೆಂಟ್ 8 ಅಸೈನ್ಮೆಂಟ್ 9 ಸೈನ್ ಮೆಂಟ್ 10

ಅಸೈನ್ಮೆಂಟ್ 10 ಕೋವಿಡ್ 19 ವೈರಸ್ ಸೋಂಕು ಹರಡುತ್ತಿರುವ ಈ ವಿಷಯ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಉತ್ಕೃಷ್ಟ ಗೊಳಿಸುವಲ್ಲಿ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗುವಂತೆ ಮಾಡಲು ತಮ್ಮ ಸಲಹೆ ಮತ್ತು ಕಾರ್ಯತಂತ್ರಗಳು ಪಟ್ಟಿ

Image
ಅಸೈನ್ಮೆಂಟ್ 10 ಕೋವಿಡ್ 19 ವೈರಸ್ ಸೋಂಕು ಹರಡುತ್ತಿರುವ ಈ ವಿಷಯ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಉತ್ಕೃಷ್ಟ ಗೊಳಿಸುವಲ್ಲಿ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗುವಂತೆ ಮಾಡಲು ತಮ್ಮ ಸಲಹೆ ಮತ್ತು ಕಾರ್ಯತಂತ್ರಗಳು ಪಟ್ಟಿ

ಅಸೈನ್ಮೆಂಟ್ 9 ಸದರಿ ಮನೆಯಿಂದಲೇ ಕೆಲಸ ದಡಿಯಲ್ಲಿ ನಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಲು

Image
ಸದರಿ ಮನೆಯಿಂದಲೇ ಕೆಲಸ ಗಡಿಯಲ್ಲಿ ನಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಲು ಕುರಿತಂತೆ ನಾಲ್ಕು ಪದಗಳ ಲೇಖನ ಈ ಕೆಳಗಿನಂತಿದೆ  

ಅಸೈನ್ಮೆಂಟ್ 8 ರಸಪ್ರಶ್ನೆ

656 7ನೇ ತರಗತಿ ಮಕ್ಕಳಿಗೆ ಸಮಾಜ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ರಸಪ್ರಶ್ನೆಗಳು ಈ ಕೆಳಗಿನಂತಿವೆ ಆಯ್ದುಕೊಂಡ ವಿಷಯಗಳು ಸಮಾಜ ವಿಜ್ಞಾನ ವಿಷಯದಲ್ಲಿ https://drive.google.com/file/d/10VibgA4woTsluxg1EeDf9JmUoG7iqUXL/view?usp=drivesdk

ಅಸೈನ್ಮೆಂಟ್ 7 ಸಿದ್ಧಪಡಿಸಿದ ಸೇಟುಬಂದ ಶಿಕ್ಷಣದ ಕುರಿತು ಯೋಜನೆಯ ವಿವರ ಮತ್ತು ಸಾಮರ್ಥ್ಯಗಳನ್ನು ಆಧರಿಸಿ ಸಿದ್ಧಪಡಿಸಿಕೊಂಡ ಪ್ರಶ್ನೆಪತ್ರಿಕೆ

Image
ಅಸೈನ್ಮೆಂಟ್ 7 ಸೇತುಬಂದ ಶಿಕ್ಷಣದ ಕುರಿತಾದ ಯೋಜನೆ ವಿವರ ಹಾಗೂ ನಾನು ಸಿದ್ಧಪಡಿಸಿದ ಸಾಫಲ್ಯ ಪರೀಕ್ಷೆ ಪ್ರಶ್ನೆ ಪತ್ರಿಕೆ ಹಾಗೂ ಸಾಮರ್ಥ್ಯಗಳು ಐದನೇ ತರಗತಿ ಬುನಾದಿ ಸಾಮರ್ಥ್ಯಗಳು ಸಾಫಲ್ಯ ಪರೀಕ್ಷೆ ಪ್ರಶ್ನೆಗಳು  5ನೇತರಗತಿಯ ಸಾಫಲ್ಯ ಪರೀಕ್ಷೆ ಪ್ರಶ್ನೆಗಳು 6ನೇ ತರಗತಿಯ ಪೂರ್ವ ಪರೀಕ್ಷೆ ಪ್ರಶ್ನೆಗಳು ಹಾಗೂ ಸಾಮರ್ಥಗಳು 6ನೇ ತರಗತಿ ಕನ್ನಡ ವಿಷಯದ ಪೂರ್ವ ಪರೀಕ್ಷೆ ಪ್ರಶ್ನೆಗಳು ಆರನೇ ತರಗತಿಯ ಕನ್ನಡ ಸಾಫಲ್ಯ ಪರೀಕ್ಷೆ ಪ್ರಶ್ನೆಗಳು

ಅಸೈನ್ಮೆಂಟ್ 6 ದೂರವಾಣಿ ಹಾಗೂ ವಿಡಿಯೋ ಕಾಲ್ ಮೂಲಕ ಸಂಪರ್ಕಿಸಿದ ಸಹೋದ್ಯೋಗಿ ಹೆಸರು ಚರ್ಚಿಸಿದ ವಿಷಯದ ಟಿಪ್ಪಣಿ

Image
ಅಸೈನ್ಮೆಂಟ್ 6 ನಾನು ಸಂಪರ್ಕಿಸಿದ ಸಹದ್ಯೋಗಿ ಹೆಸರು ಮತ್ತು ಚರ್ಚಿಸಿದ ವಿಷಯದ ವಿವರ 1. ಶ್ರೀ ರಾಯನಗೌಡ ಅವರೊಂದಿಗೆ ಪೌರತ್ವ ದ ಅರ್ಥ ಮತ್ತು ಅದರ ಮಹತ್ವ ಅದರ ಲಕ್ಷಣಗಳು ಪೌರತ್ವ ಪಡೆಯುವ ವಿಧಾನ ಪೌರತ್ವ ಕಳೆದುಕೊಳ್ಳುವ ವಿಧಾನದ ಬಗ್ಗೆ ನಾನು ಚರ್ಚಿಸಿದೆ 2. ತಿರುಪತಿ ಸರ್ ಇವರೊಂದಿಗೆ ದೇಶ ಕಂಡ ಅದರ ಸ್ಥಾನ ವಿಸ್ತೀರ್ಣ ಭೌಗೋಳಿಕ ಸನ್ನಿವೇಶ ಪ್ರಾದೇಶಿಕ ವಿಭಾಗ ಲಕ್ಷಣಗಳು ವ್ಯವಸಾಯ ವಾಯುಗುಣದ 3. ರವಿ ಸರ್ ಅವರೊಂದಿಗೆ ಹೈದರಾಬಾದ್-ಕರ್ನಾಟಕ ಯಾವ ರೀತಿಯಾಗಿ ವಿಮೋಚನೆಯಾಯಿತು ನಾಯಕರ ಬಗ್ಗೆ ಚರ್ಚಿಸಿದೆ 4.ಶ್ರೀ ಮಲ್ಲೇಶ್ವರ ರವರೊಂದಿಗೆ ಭಾರತದ ಸಮಾಜ ಸುಧಾರಕರು ಮತ್ತು ಅವರ ಸ್ಥಾಪಿಸಿದ ಸಮಾಜದ ಉದ್ದೇಶಗಳ ಬಗ್ಗೆ ಚರ್ಚಿಸಬೇಕು 5. ಶ್ರೀ ಅಮರೇಶ್ ಸರ್ ಅವರೊಂದಿಗೆ ಪ್ಲಾಸಿ ಕದನ ಅದಕ್ಕೆ ಕಾರಣ ಪರಿಣಾಮ ಹಾಗೂ ಬ್ ಬಾಕ್ಸರ್ ಕದನ ಮತ್ತು ಕರ್ನಾಟಿಕ್ ಯುದ್ಧಗಳ ಬಗ್ಗೆ ಚರ್ಚಿಸಲು 6. ಶ್ರೀಮತಿ ಮಂಜುಳಾ ಮೇಡಂ ಇವರೊಂದಿಗೆ ಆಸ್ಟ್ರೇಲಿಯ ಅತ್ಯಂತ ಸಮತಟ್ಟಾದ ಭೂಖಂಡ ಅದರ ಸ್ಥಾನ ವಿಸ್ತೀರ್ಣ ಭೌಗೋಳಿಕ ಸನ್ನಿವೇಶದ ಬಗ್ಗೆ ನಾನು ಚರಿತ್ರೆ 7. ಚನ್ನಬಸವ ಸರ್ ಅವರೊಂದಿಗೆ ವಿಜಯನಗರ ಸಾಮ್ರಾಜ್ಯದ ಸ್ಥಾಪನೆ ಹಾಗೂ ಅದರ ಪ್ರಮುಖ ರಾಜರ ಅವರ ಸಾಂಸ್ಕೃತಿಕ ಕೊಡುಗೆಗಳು ಬಗ್ಗೆ ನಾನು ಚರ್ಚಿಸಿರಿ 8. ಶ್ರೀ ಮನೋಹರ ಶಾಸ್ತ್ರಿ ಸರ್ ಅವರೊಂದಿಗೆ ಸಸ್ಯಗಳು ಮತ್ತು ಪ್ರಾಣಿಗಳ ಬೆಳವಣಿಗೆ ಅವುಗಳ ಪಾತ್ರದ ಬಗ್ಗೆ ಚರ್ಚಿಸಿದೆ 9. ಬಸವರಾಜ್ ಸರ್ ಅವರೊಂದಿಗೆ ಮಾನವ...